ಜಿಲ್ಲಾ ಕಲೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು
ತೃಕರಿಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಸಂಸ್ಕ್ರತ ಕಲೋತ್ಸವದಲ್ಲಿ ಕಯ್ಯಾರಿನ ಡೋನ್ ಬೊಸ್ಕೊ
ಎ.ಯು.ಪಿ.ಶಾಲೆಯ ವಿದ್ಯಾರ್ಥಿಗಳು
ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
|
ನಾಟಕ ತಂಡ |
ವರ್ಷ ಆಳ್ವ [
ಪ್ರಶ್ನೋತ್ತರಿ ಪ್ರಥಮ, ಗದ್ಯ ಪಾರಾಯಣಂ ಪ್ರಥಮ] , ಧನ್ಯ ಶ್ರೀ ಕೆ [ ಕಥಾಕಥನ ಎ ಗ್ರೇಡ್
] ವಿವೇಕ್ ರೈ ,ವಿಕಾಸ್, ಧನ್ಯ ಹೊಳ್ಳ, ಧನ್ಯ ಶ್ರೀ ,ಚೈತ್ರ ಆಳ್ವ ,ಸಾತ್ವಿಕ್ , ನಿಧಿ ಆರ್
ಶೆಟ್ಟಿ.ಮುರಳಿ ಪ್ರಸಾದ್,ಅನೀಶ್, ಕಾರ್ತಿಕ್, ಆರ್ .ಬಿ,[ನಾಟಕ ಎ ಗ್ರೇಡ್ ದ್ವಿತೀಯ,] ಹಾಗೂ ವಿವೇಕ್ ರೈ ಉತ್ತಮ ನಟ ಪ್ರಶಸ್ಥಿಯನ್ನು ಪಡೆದುಕೊಂಡಿದ್ದಾನೆ
|
ದೇಶಭಕ್ತಿ ಗಾನದಲ್ಲಿ ಎ ಗ್ರೇಡ್ ಪಡೆದ ತಂಡ |
ಅಶ್ವಿನಿ ,ಸ್ತುತಿ, ರಕ್ಷಾ ಕುಮಾರಿ,
ನಿಧಿ ಆರ್ ಶೆಟ್ಟಿ, ವಿವೇಕ್ ರೈ, ದೀಕ್ಷಾ ,ಆನ್ಸನ್ ಕ್ರಿಸ್ ಡಿ’ಸೋಜ,[ದೇಶ ಭಕ್ತಿ ಗಾನ ] ಎ ಗ್ರೇಡ್ ಪಡೆದುಕೊಂಡಿದ್ದಾರೆ.
|
ಸಂಸ್ಕೃತ ಗದ್ಯ ಪಾರಾಯಣ ಹಾಗೂ ಪ್ರಶ್ನೋತ್ತರಿಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ವರ್ಷ ಆಳ್ವ |
|
ಸಂಸ್ಕೃತ ನಾಟಕದಲ್ಲಿ ಉತ್ತಮ ನಟ ಪ್ರಶಸ್ತಿ ಪಡೆದ ವಿವೇಕ್ ರೈ |
ವಿಜೇತರನ್ನು ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರು ,ರಕ್ಷಕರು, ಶಿಕ್ಷಕರು, ಅಭಿನಂಧಿಸಿದ್ದಾರೆ.
No comments:
Post a Comment